Home > Archive for PROGRAM ( > Page 2)

MEC PUBLIC SCHOOL’s High school at Yalahanka, Bangalore. – For Girls

ದಿನಾಂಕ ೦೧ ಸೆಪ್ಟಂಬರ್ ೨೦೧೮ರಂದು, ಬೆಂಗಳೂರಿನ ಯಲಹಂಕದಲ್ಲಿರುವ ಎಂಇಸಿ ಪಬ್ಲಿಕ್ ಸ್ಕೂಲ್*ನ ಹೈಸ್ಕೂಲಿನ ಹೆಣ್ಣುಮಕ್ಕಳಿಗಾಗಿ ಜನದನಿಯ ಜಾಗೃತಿ ಕಾರ್ಯಕ್ರಮ ನಡೆಯಿತು. ಅಂದು ಜನದನಿಯ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ಆತ್ರಾಡಿ ಸುರೇಶ್ ಮತ್ತು ಸಿಂಧು ರಾವ್ ಅವರುಗಳು ಜಾಗೃತಿ ಕಾರ್ಯಕ್ರಮ ನಡೆಸಿಕೊಟ್ಟರು. Janadani organised an awareness program for the students (girls) of...

Govt. Higher Primary School, Tindlu, Bangaluru – 03rd Aug 2018

ದಿನಾಂಕ ೦೩ ಆಗಸ್ಟ್ ೨೦೧೮ರಂದು, ಬೆಂಗಳೂರಿನ ವಿದ್ಯಾರಣ್ಯಪುರದ ತಿಂಡ್ಲುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀ, ಪ್ರಾಣೇಶಾಚಾರ್ಯ ಕಡಲಬಾಳ ಹಾಗೂ ಧಾತ್ರಿ ತಂಡದವರ ಸಹಕಾರದೊಂದಿಗೆ ಜನದನಿಯ ಜಾಗೃತಿ ಕಾರ್ಯಕ್ರಮ ನಡೆಯಿತು. ಅಂದು ಜನದನಿಯ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ಜಯಶ್ರೀ ಎಂ.ಜಿ ಜಾಗೃತಿ ಕಾರ್ಯಕ್ರಮ ನಡೆಸಿಕೊಟ್ಟರು. Janadani organised an awareness program for the Tindlu...

Side-Wing, Bangalore

ದಿನಾಂಕ ೧೬ ಜುಲೈ ೨೦೧೭ರಂದು ಬೆಂಗಳೂರಿನ ಬಾಪೂಜಿ ನಗರದ ‘ಸೈಡ್ ವಿಂಗ್’ ರಂಗತಂಡಕ್ಕಾಗಿ ಜನದನಿಯ ಜಾಗೃತಿ ಕಾರ್ಯಕ್ರಮ ನಡೆಯಿತು. ಅಂದು ಜನದನಿಯ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ವಿಜಯಶ್ರೀ ಎಂ.ಆರ್, ಮೇಘಾ ಆರ್. ಕೋಟಿ, ಸುರಕ್ಷಾ ದಾಸ್, ಶಶಿಧರ ಹೆಚ್.ಎಮ್, ಅಮೋಲ್ ಪಾಟಿಲ್, ಸವಿತಾ ಗುರುಪ್ರಸಾದ್ ಮತ್ತು ಅದಿತಿ ಪಾಟೀಲ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. Janadani organised...

Agriculture Univarsity Dharawad.

ದಿನಾಂಕ ೦೪ ೨೦೧೭ರಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಡೀನ್ ಡಾ. ಆರ್.ಎಸ್. ಗಿರಡ್ಡಿ ಅವರು,  ಅಲ್ಲಿನ ಪದವಿಯ ಕೊನೆಯ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಜನದನಿಯ ಜಾಗೃತಿ ಕಾರ್ಯಕ್ರಮವನ್ನು ಅಯೋಜಿಸಿದ್ದರು. ಜನದನಿಯ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ಕುಮುದವಲ್ಲಿ ಅರುಣಮೂರ್ತಿ, ವಿದ್ಯಾಶಂಕರ ಹರಪನಹಳ್ಳಿ, ವಿಜಯಶ್ರೀ ಎಂ.ಆರ್ ಅವರುಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಬಿರಾದರ್ ಅವರು ಹಾಗೂ...

NSD (National School Of Drama), BANGALORE

ದಿನಾಂಕ ೨೬ ನವಂಬರ್ ೨೦೧೬ರಂದು ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ನಿರ್ದೇಶಕರಾದ ಶ್ರೀ. ಸಿ. ಬಸವಲಿಂಗಯ್ಯ ಅವರು,  ಅಲ್ಲಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಜನದನಿಯ ಜಾಗೃತಿ ಕಾರ್ಯಕ್ರಮವನ್ನು ಅಯೋಜಿಸಿದ್ದರು. ಜನದನಿಯ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ಕುಮುದವಲ್ಲಿ ಅರುಣಮೂರ್ತಿ, ವಿದ್ಯಾಶಂಕರ ಹರಪನಹಳ್ಳಿ, ಸರಳಾ ಪ್ರಕಾಶ್, ಮೇಘಾ. ಆರ್. ಕೋಟಿ, ಅದಿತಿ ಪಾಟೀಲ್ ಅವರುಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಖ್ಯಾತ ಕನ್ನಡ...

KOLAR

ದಿನಾಂಕ ೧೫ ಮಾರ್ಚ್ ೨೦೧೬ರಂದು ಕೋಲಾರ ಜಿಲ್ಲೆಯ ‘ಸರ್ವೋದಯ ಗುರುಕುಲ’ವು, ಕೋಲಾರದ ಸರಕಾರಿ ಮಹಿಳಾ ಐಟಿಐಯಲ್ಲಿ ಅಲ್ಲಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಜನದನಿಯ ಜಾಗೃತಿ ಕಾರ್ಯಕ್ರಮವನ್ನು ಅಯೋಜಿಸಿತ್ತು. ಜನದನಿಯ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ವಿನಯ್ ಬೆಳೆಯೂರು, ಸುಧೀರ್ ಸಾಗರ್, ಸ್ವಾತಿ ಮತ್ತು ಪ್ರಿಯಾಂಕ ಅವರುಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು. on 15 Mar 2016, Sarvodaya Gurukula of...

ATTIBELE

ದಿನಾಂಕ 26 ಜನವರಿ 16 ರ ಶುಕ್ರವಾರದಂದು ಬೆಂಗಳೂರಿನ ಅತ್ತಿಬೆಲೆಯಲ್ಲಿರುವ ಶ್ರೀ ಜಯಭಾರತಿ ಕೋಆಪರೇಟಿವ್ ಪ್ರೌಢಶಾಲೆಯಲ್ಲಿ ಹತ್ತನೆಯ ತರಗತಿಯ ಮಕ್ಕಳಿಗಾಗಿ ಜಾಗೃತಿ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಜನದನಿ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ರೂಪಾ ಸತೀಶ್ ಹಾಗೂ ಜಯಶ್ರೀ ಎಮ್. ಜಿ. ಭಾಗವಹಿಸಿದ್ದರು. On Friday 26 Jan 16, an awareness program was organised...

MEERA ROAD

ಜನದನಿಯ ಜಾಗೃತಿ ಕಾರ್ಯಕ್ರಮವನ್ನು ಪ್ರಪ್ರಥಮ ಬಾರಿಗೆ ನಮ್ಮ ರಾಜ್ಯದ ಗಡಿಯಿಂದಾಚೆಗೆ ಮಹಾರಾಷ್ಟ್ರದ ಥಾಣೆ (ಮುಂಬಯಿ)ಯ ಮೀರಾ ರೋಡಿನ ಸಿಲ್ವರ್ ಸರಿತ ಮಹಿಳಾ ಮಂಡಳಿಯ ಆಶ್ರಯದಲ್ಲಿ ದಿನಾಂಕ 24 Jan 2016 ರಂದು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜನದನಿಯ ಸದಸ್ಯರಾದ ಸರಳಾ ಪ್ರಕಾಶ್, ಜಯಲಕ್ಷ್ಮೀ ಪಾಟೀಲ್ ಹಾಗೂ ಆತ್ರಾಡಿ ಸುರೇಶ ಹೆಗ್ಡೆ ಭಾಗವಹಿಸಿದ್ದರು. For the very...

MALLATHAHALLI

09 ಜನವರಿ 2016 ರಂದು ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿರುವ ಸರಕಾರಿ ಶಾಲೆಯ ಏಳು ಮತ್ತು ಎಂಟನೆಯ ತರಗತಿಯ ಮಕ್ಕಳಿಗಾಗಿ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.  ಅಂದು ಜನದನಿಯ ಸದಸ್ಯರಾದ ಸಿಂಧು ರಾವ್, ಅದಿತಿ ಪಾಟೀಲ್, ಮೇಘಾ ಕೋಟಿ, ಆತ್ರಾಡಿ  ಸುರೇಶ ಹೆಗ್ಡೆ, ರೂಪಾ ಸತೀಶ್ ಮತ್ತು ಜಯಲಕ್ಷ್ಮೀ ಪಾಟೀಲ್ ಭಾಗವಹಿಸಿದ್ದರು. Janadani organised a  special awareness program...

SHISHU MANDIRA

ಕೆ.ಆರ್.ಪುರಂ‍ನ ‘ಶಿಶು ಮಂದಿರ’ದ ಹೈಸ್ಕೂಲ್ ಮಕ್ಕಳಿಗಾಗಿ ವಿಶೇಷ ಜಾಗೃತಿ ಕರ್ಯಕ್ರಮವನ್ನು 31 Jul 2015ರಂದು ಹಮ್ಮಿಕೊಳ್ಳಲಾಗಿತ್ತು. ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನದನಿಯ ಸದಸ್ಯರು: ಕುಮುದವಲ್ಲಿ ಅರುಣಮೂರ್ತಿ, ರೂಪಾ ಸತೀಶ್ ಮತ್ತು ಜಯಲಕ್ಷ್ಮೀ ಪಾಟೀಲ್ Shishu Mandira in KR Puram, Bangalore hosted Janadani awareness program on 31 Jul 2015. Janadani members Kumudavalli...

SNEHA SAMAJA

ಬೆಂಗಳೂರಿನ ವಿಜಯನಗರ ಬಡಾವಣೆಯ ಸ್ನೇಹ ಸಮಾಜದಲ್ಲಿ ಜನದನಿ ಜಾಗೃತಿ ಕಾರ್ಯಕ್ರಮವನ್ನು 20 Jun 2015ರಂದು ಅಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಜನದನಿಯ ಸದಸ್ಯರಾದ ರಂಗನಾಥ್ ರಾಮಚಂದ್ರ, ಆತ್ರಾಡಿ ಸುರೇಶ ಹೆಗ್ಡೆ, ಅದಿತಿ ಪಾಟೀಲ್, ಮಂಜುಳಾ ಲಕ್ಷ್ಮಿಪತಿ, ಮೇಘಾ ಕೋಟಿ ಮತ್ತ್ ಜಯಲಕ್ಷ್ಮೀ ಪಾಟೀಲ್. An awareness program at Sneha Samaja in Vijayanagar was organised on...

PAREEKA

ಉಡುಪಿಯ ಪರ್ಕಳದ ಹತ್ತಿರವಿರುವ ಪರೀಕದ ಸೌಖ್ಯವನದಲ್ಲಿ ಜನದನಿ ಕಾರ್ಯಕ್ರಮವನ್ನು 10 Jun 2015 ರಂದು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸರಳಾ ಪ್ರಕಾಶ್, ಅಜ್ಜಿಮನೆ ವಿಜಯಕ್ಕ ಮತ್ತು ಜಯಲಕ್ಷ್ಮೀ ಪಾಟೀಲ್ ಭಾಗವಹಿಸಿದ್ದರು. An awareness program was organised at Soukhyavana, Pareek near Parkala in Udupi. on 10 Jun 2015.  Janadani members Sarala prakash, Ajjimane Vijayakka and...