Home > Archive for Awareness sessions for Students

BEL ಶಿಕ್ಷಣ ಸಂಸ್ಥೆಯ 1ನೇ ವರ್ಷದ ಪಿಯೂ ವಿದ್ಯಾರ್ಥಿಗಳಿಗಾಗಿ ಲೈಂಗಿಕ ಶೋಷಣೆ ಕುರಿತ ಜಾಗೃತಿ ಕಾರ್ಯಾಗಾರ

ಮೊನ್ನೆ ಅಂದರೆ 17 Sept 2022, ಶನಿವಾರ ಬೆಳಿಗ್ಗೆ 9.00ರಿಂದ 12.00ರವರೆಗೆ ಬೆಂಗಳೂರಿನ BEL ಶಿಕ್ಷಣ ಸಂಸ್ಥೆಯ ಪಿಯೂ 1ನೇ ವರ್ಷದಲ್ಲಿ ಓದುತ್ತಿರುವ 385 ವಿದ್ಯಾರ್ಥಿಗಳಿಗಾಗಿ ಲೈಂಗಿಕ ಶೋಷಣೆ ಕುರಿತ ಜಾಗೃತಿ ಕಾರ್ಯಾಗಾರವನ್ನು ನಡೆಸಲಾಯಿತು. ಜನದನಿಯ ಜಯಲಕ್ಷ್ಮಿ ಪಾಟೀಲ್, ರೂಪಾ ಸತೀಶ್ ಮತ್ತು ರಾಘವ್ ಶರ್ಮಾ ಅವರುಗಳು ಕಾರ್ಯಾಗಾರವನ್ನು ನಡೆಸಿಕೊಟ್ಟರು. ಪಿಯೂ ಕಾಲೇಜಿನ ಪ್ರಾಂಶುಪಾಲರಾದ...

BEL ಶಿಕ್ಷಣ ಸಂಸ್ಥೆಯ ಪಿಯೂ 2ನೇ ವರ್ಷದ ವಿದ್ಯಾರ್ಥಿಗಳಿಗಾಗಿ ಲೈಂಗಿಕ ಶೋಷಣೆ ಕುರಿತ ಜಾಗೃತಿ ಕಾರ್ಯಾಗಾರ

ನಿನ್ನೆ (10 Sept 2022, sat) ಬೆಳಿಗ್ಗೆ 9.00ರಿಂದ 12.00ರವರೆಗೆ ಬೆಂಗಳೂರಿನ BEL ಶಿಕ್ಷಣ ಸಂಸ್ಥೆಯ ಪಿಯೂ 2ನೇ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ಲೈಂಗಿಕ ಶೋಷಣೆ ಕುರಿತ ಜಾಗೃತಿ ಕಾರ್ಯಾಗಾರವನ್ನು ನಡೆಸಲಾಯಿತು. ಜನದನಿಯ ಜಯಲಕ್ಷ್ಮಿ ಪಾಟೀಲ್, ರೂಪಾ ಸತೀಶ್ ಮತ್ತು ನಿಹಾರಿಕಾ ಪಾಟೀಲ್ ಅವರುಗಳು ಕಾರ್ಯಾಗಾರವನ್ನು ನಡೆಸಿಕೊಟ್ಟರು. BEL ಶಿಕ್ಷಣ ಸಂಸ್ಥೆಯ ಮಾಜಿ ಖಜಾಂಚಿಯಾಗಿದ್ದ...

ಕಾಂಶಿರಾಮನಗರದಲ್ಲಿರುವ ‘ಪರಸ್ಪರ ಟ್ರಸ್ಟ್’ ನ ಅನಾಥ ಮಕ್ಕಳಿಗಾಗಿ

26 ಫೆಬ್ರುವರಿ 2022 ರಂದು ನಡೆದ ಜನದನಿ ಜಾಗೃತಿ ಕಾರ್ಯಕ್ರಮ ವಿದ್ಯಾರಣ್ಯಪುರದ ‘ಧಾತ್ರಿ ಮಹಿಳಾ ಸಂಘಟನೆ’ಯು ಕಾಂಶಿರಾಮನಗರದಲ್ಲಿರುವ ‘ಪರಸ್ಪರ ಟ್ರಸ್ಟ್’ ನೋಡಿಕೊಳ್ಳುತ್ತಿರುವ ಮಕ್ಕಳಿಗಾಗಿ (ಬಡತನದ ರೇಖೆಗಿಂತ ಕೆಳಗಿರುವ ಕುಟುಂಬದ ಮಕ್ಕಳು ಮತ್ತು ಅನಾಥ ಮಕ್ಕಳಿವೆ ಇಲ್ಲಿ) ಜನದನಿಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಜನದನಿಯ ಶ್ರೀಮತಿ. ಜಯಲಕ್ಷ್ಮಿ ಪಾಟೀಲ್ ಮತ್ತು ಶ್ರೀಮತಿ. ರೂಪಾ ಸತೀಶ್ ಕಾರ್ಯಕ್ರಮ...

ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪಾತ್ರ

ಜನದನಿಯ ನೇರ ಸಂವಾದ – *ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪಾತ್ರ*
Streamed live on Sep 5, 2020

ಗಣ್ಯ ಅತಿಥಿಗಳು: ಕೆ. ಎ. ದಯಾನಂದ – ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಸರಕಾರ
ಸಂವಾದಕರು: ಜಯಲಕ್ಷ್ಮಿ ಪಾಟೀಲ್
ನಿರೂಪಕರು: ರಾಘವ ಶರ್ಮ

Narasipura Govt High School, Bangalore

ದಿನಾಂಕ ೨೯ ಜುಲೈ ೨೦೧೭ರಂದು ಬೆಂಗಳೂರಿನ ವಿದ್ಯಾರಣ್ಯಪುರದ ನರಸಿಪುರ ಸರಕಾರಿ ಪ್ರೌಢಶಾಲೆಯಲ್ಲಿ, ಶ್ರೀ, ಪ್ರಾಣೇಶಾಚಾರ್ಯ ಕಡಲಬಾಳ ಹಾಗೂ ಧಾತ್ರಿ ತಂಡದವರ ಸಹಕಾರದೊಂದಿಗೆ ಜನದನಿಯ ಜಾಗೃತಿ ಕಾರ್ಯಕ್ರಮ ನಡೆಯಿತು. ಅಂದು ಜನದನಿಯ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ರೂಪಾ ಸತೀಶ್, ಸುರಕ್ಷಾ ದಾಸ್, ಅಮೋಲ್ ಪಾಟಿಲ್, ಕಾರ್ಯಕ್ರಮವನ್ನು ನಡೆಸಿಕೊಟ್ಟರು. Janadani organised an awareness program for the...

Agriculture Univarsity Dharawad.

ದಿನಾಂಕ ೦೪ ೨೦೧೭ರಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಡೀನ್ ಡಾ. ಆರ್.ಎಸ್. ಗಿರಡ್ಡಿ ಅವರು,  ಅಲ್ಲಿನ ಪದವಿಯ ಕೊನೆಯ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಜನದನಿಯ ಜಾಗೃತಿ ಕಾರ್ಯಕ್ರಮವನ್ನು ಅಯೋಜಿಸಿದ್ದರು. ಜನದನಿಯ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ಕುಮುದವಲ್ಲಿ ಅರುಣಮೂರ್ತಿ, ವಿದ್ಯಾಶಂಕರ ಹರಪನಹಳ್ಳಿ, ವಿಜಯಶ್ರೀ ಎಂ.ಆರ್ ಅವರುಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಬಿರಾದರ್ ಅವರು ಹಾಗೂ...

ATTIBELE

ದಿನಾಂಕ 26 ಜನವರಿ 16 ರ ಶುಕ್ರವಾರದಂದು ಬೆಂಗಳೂರಿನ ಅತ್ತಿಬೆಲೆಯಲ್ಲಿರುವ ಶ್ರೀ ಜಯಭಾರತಿ ಕೋಆಪರೇಟಿವ್ ಪ್ರೌಢಶಾಲೆಯಲ್ಲಿ ಹತ್ತನೆಯ ತರಗತಿಯ ಮಕ್ಕಳಿಗಾಗಿ ಜಾಗೃತಿ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಜನದನಿ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ರೂಪಾ ಸತೀಶ್ ಹಾಗೂ ಜಯಶ್ರೀ ಎಮ್. ಜಿ. ಭಾಗವಹಿಸಿದ್ದರು. On Friday 26 Jan 16, an awareness program was organised...

MALLATHAHALLI

09 ಜನವರಿ 2016 ರಂದು ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿರುವ ಸರಕಾರಿ ಶಾಲೆಯ ಏಳು ಮತ್ತು ಎಂಟನೆಯ ತರಗತಿಯ ಮಕ್ಕಳಿಗಾಗಿ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.  ಅಂದು ಜನದನಿಯ ಸದಸ್ಯರಾದ ಸಿಂಧು ರಾವ್, ಅದಿತಿ ಪಾಟೀಲ್, ಮೇಘಾ ಕೋಟಿ, ಆತ್ರಾಡಿ  ಸುರೇಶ ಹೆಗ್ಡೆ, ರೂಪಾ ಸತೀಶ್ ಮತ್ತು ಜಯಲಕ್ಷ್ಮೀ ಪಾಟೀಲ್ ಭಾಗವಹಿಸಿದ್ದರು. Janadani organised a  special awareness program...

SHISHU MANDIRA

ಕೆ.ಆರ್.ಪುರಂ‍ನ ‘ಶಿಶು ಮಂದಿರ’ದ ಹೈಸ್ಕೂಲ್ ಮಕ್ಕಳಿಗಾಗಿ ವಿಶೇಷ ಜಾಗೃತಿ ಕರ್ಯಕ್ರಮವನ್ನು 31 Jul 2015ರಂದು ಹಮ್ಮಿಕೊಳ್ಳಲಾಗಿತ್ತು. ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನದನಿಯ ಸದಸ್ಯರು: ಕುಮುದವಲ್ಲಿ ಅರುಣಮೂರ್ತಿ, ರೂಪಾ ಸತೀಶ್ ಮತ್ತು ಜಯಲಕ್ಷ್ಮೀ ಪಾಟೀಲ್ Shishu Mandira in KR Puram, Bangalore hosted Janadani awareness program on 31 Jul 2015. Janadani members Kumudavalli...

NELE

‘ನೆಲೆ’ ಅನ್ನುವ ಅನಾಥಾಲಯದಲ್ಲಿನ ಮಕ್ಕಳಿಗಾಗಿ ಲೈಂಗಿಕ ಕಿರುಕುಳದ ವಿರುದ್ಧ ಅವರು ತೆಗೆದುಕೊಳ್ಳಬೇಕಾಗಿರುವ ಜಾಗ್ರತೆ ಹಾಗೂ ಸ್ವರಕ್ಷಣೆಯ ಕುರಿತು ಜಾಗೃತಿ ಕಾರ್ಯಕ್ರಮವೊಂದನ್ನು 25 Oct 2014 ರಂದು ಜನದನಿಯಿಂದ ನಡೆಸಿಕೊಡಲಾಯಿತು. ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನದನಿಯ ಸದಸ್ಯರು: ಸರಳಾ ಪ್ರಕಾಶ್, ಸಿಂಧು ರಾವ್, ಮಂಜುಳಾ ಲಕ್ಷ್ಮೀಪತಿ, ಜಯಲಕ್ಷ್ಮೀ ಪಾಟೀಲ್, ವಿದ್ಯಾಶಂಕರ್ ಹರಪನಹಳ್ಳಿ, ರಂಗನಾಥ್ ರಾಮಚಂದ್ರ ಮತ್ತು ನಾಗಾರ್ಜುನ. An awareness...