Home > Posts by admin ( > Page 4)

Side-Wing, Bangalore

ದಿನಾಂಕ ೧೬ ಜುಲೈ ೨೦೧೭ರಂದು ಬೆಂಗಳೂರಿನ ಬಾಪೂಜಿ ನಗರದ ‘ಸೈಡ್ ವಿಂಗ್’ ರಂಗತಂಡಕ್ಕಾಗಿ ಜನದನಿಯ ಜಾಗೃತಿ ಕಾರ್ಯಕ್ರಮ ನಡೆಯಿತು. ಅಂದು ಜನದನಿಯ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ವಿಜಯಶ್ರೀ ಎಂ.ಆರ್, ಮೇಘಾ ಆರ್. ಕೋಟಿ, ಸುರಕ್ಷಾ ದಾಸ್, ಶಶಿಧರ ಹೆಚ್.ಎಮ್, ಅಮೋಲ್ ಪಾಟಿಲ್, ಸವಿತಾ ಗುರುಪ್ರಸಾದ್ ಮತ್ತು ಅದಿತಿ ಪಾಟೀಲ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. Janadani organised...

Janadani’s Jagrate-Jagruti High School level Competitions-2017

ಜಾಗ್ರತೆ-ಜಾಗೃತಿ – ಒಂದು ವರದಿ “ನಿಮಗೆ ನಿಮ್ಮ ಹಕ್ಕುಗಳ ಬಗ್ಗೆ ಅರಿವಿದೆಯೇ? ನಿಮ್ಮ ನಡವಳಿಕೆ ಹೇಗಿರಬೇಕು? ನಿಮ್ಮ ಜವಾಬ್ದಾರಿಗಳೇನು?” ಎಂದು ಪ್ರಶ್ನಿಸುತ್ತಾ ಮಕ್ಕಳಿಂದಲೇ ಉತ್ತರವನ್ನು ಹೊರಡಿಸಿ, ಯಾವುದೇ ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿ 1098 ಗೆ ಕರೆಮಾಡಬೇಕೆಂದು, ಮಕ್ಕಳ ಹಕ್ಕು ರಕ್ಷಣಾ ಆಯೋಗದ ಅಧ್ಯಕ್ಷರಾದ ಡಾ.ಕೃಪಾ ಅಮರ್ ಆಳ್ವಾ ಇಂದು ‘ಜನದನಿ’ ಸಂಸ್ಥೆ ಪ್ರೌಢಶಾಲಾ ಮಕ್ಕಳಿಗೆ...

Agriculture Univarsity Dharawad.

ದಿನಾಂಕ ೦೪ ೨೦೧೭ರಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಡೀನ್ ಡಾ. ಆರ್.ಎಸ್. ಗಿರಡ್ಡಿ ಅವರು,  ಅಲ್ಲಿನ ಪದವಿಯ ಕೊನೆಯ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಜನದನಿಯ ಜಾಗೃತಿ ಕಾರ್ಯಕ್ರಮವನ್ನು ಅಯೋಜಿಸಿದ್ದರು. ಜನದನಿಯ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ಕುಮುದವಲ್ಲಿ ಅರುಣಮೂರ್ತಿ, ವಿದ್ಯಾಶಂಕರ ಹರಪನಹಳ್ಳಿ, ವಿಜಯಶ್ರೀ ಎಂ.ಆರ್ ಅವರುಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಬಿರಾದರ್ ಅವರು ಹಾಗೂ...

NSD (National School Of Drama), BANGALORE

ದಿನಾಂಕ ೨೬ ನವಂಬರ್ ೨೦೧೬ರಂದು ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ನಿರ್ದೇಶಕರಾದ ಶ್ರೀ. ಸಿ. ಬಸವಲಿಂಗಯ್ಯ ಅವರು,  ಅಲ್ಲಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಜನದನಿಯ ಜಾಗೃತಿ ಕಾರ್ಯಕ್ರಮವನ್ನು ಅಯೋಜಿಸಿದ್ದರು. ಜನದನಿಯ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ಕುಮುದವಲ್ಲಿ ಅರುಣಮೂರ್ತಿ, ವಿದ್ಯಾಶಂಕರ ಹರಪನಹಳ್ಳಿ, ಸರಳಾ ಪ್ರಕಾಶ್, ಮೇಘಾ. ಆರ್. ಕೋಟಿ, ಅದಿತಿ ಪಾಟೀಲ್ ಅವರುಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಖ್ಯಾತ ಕನ್ನಡ...

KOLAR

ದಿನಾಂಕ ೧೫ ಮಾರ್ಚ್ ೨೦೧೬ರಂದು ಕೋಲಾರ ಜಿಲ್ಲೆಯ ‘ಸರ್ವೋದಯ ಗುರುಕುಲ’ವು, ಕೋಲಾರದ ಸರಕಾರಿ ಮಹಿಳಾ ಐಟಿಐಯಲ್ಲಿ ಅಲ್ಲಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಜನದನಿಯ ಜಾಗೃತಿ ಕಾರ್ಯಕ್ರಮವನ್ನು ಅಯೋಜಿಸಿತ್ತು. ಜನದನಿಯ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ವಿನಯ್ ಬೆಳೆಯೂರು, ಸುಧೀರ್ ಸಾಗರ್, ಸ್ವಾತಿ ಮತ್ತು ಪ್ರಿಯಾಂಕ ಅವರುಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು. on 15 Mar 2016, Sarvodaya Gurukula of...

ATTIBELE

ದಿನಾಂಕ 26 ಜನವರಿ 16 ರ ಶುಕ್ರವಾರದಂದು ಬೆಂಗಳೂರಿನ ಅತ್ತಿಬೆಲೆಯಲ್ಲಿರುವ ಶ್ರೀ ಜಯಭಾರತಿ ಕೋಆಪರೇಟಿವ್ ಪ್ರೌಢಶಾಲೆಯಲ್ಲಿ ಹತ್ತನೆಯ ತರಗತಿಯ ಮಕ್ಕಳಿಗಾಗಿ ಜಾಗೃತಿ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಜನದನಿ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ರೂಪಾ ಸತೀಶ್ ಹಾಗೂ ಜಯಶ್ರೀ ಎಮ್. ಜಿ. ಭಾಗವಹಿಸಿದ್ದರು. On Friday 26 Jan 16, an awareness program was organised...