BRADY
‘ಬ್ರ್ಯಾಡಿ ಕಾರ್ಪೋರೇಷನ್ ಇಂಡಿಯಾ ಲಿಮಿಟೆಡ್’ ಕಂಪನಿಯಲ್ಲಿ ಜನದನಿಯ ಜಾಗೃತಿ ಕಾರ್ಯಕ್ರಮವನ್ನು 19 Dec 2014ರಂದು ಆಯೋಜಿಸಲಾಗಿತ್ತು. ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನದನಿಯ ಸದಸ್ಯರು: ರೂಪಾ ಸತೀಶ್, ಕುಮುದವಲ್ಲಿ ಅರುಣಮೂರ್ತಿ, ಸಂಯುಕ್ತಾ ಪುಳಿಗಲ್, ಮೇಘಾ ಕೋಟಿ, ರಂಗನಾಥ್ ರಾಮಚಂದ್ರ, ಕುಸುಮಬಾಲೆ, ಮಂಜುಳಾ ಲಕ್ಷ್ಮಿಪತಿ, ಜಯಲಕ್ಷ್ಮೀ ಪಾಟೀಲ್, ಸಿಂಧು ರಾವ್, ಸರಳಾ ಪ್ರಕಾಶ್ ಮತ್ತು ಸುಧೀರ್ ಸಾಗರ. An awareness program was...