Home > Archive for NEWS

people’s opinion about Mysore gang rape – Video

ದಿನಾಂಕ 24-08-2021, ಮಂಗಳವಾರದಂದು ಸಂಜೆ 7ವರೆ ಸುಮಾರಿಗೆ ಮೈಸೂರಿನ ಚಾಮುಂಡಿ ಬೆಟ್ಟದ ಸಮೀಪದ ಲಲಿತಾದ್ರಿಪುರ ಬೆಟ್ಟಕ್ಕೆ ಸ್ನೇಹಿತನೊಂದಿಗೆ ಬಂದಿದ್ದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಐದು ಜನ ಅತ್ಯಾಚಾರವೆಸಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಪೊಲೀಸರು ತಮಿಳುನಾಡಿನ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮತ್ತೆ ಮತ್ತೆ ಜರುಗುತ್ತಿರುವ ಅತ್ಯಾಚಾರಗಳ ಕುರಿತು ಜನರಲ್ಲಿ ಆತಂಕವಿದೆ. ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಗಳ ಕುರಿತು ಜನರಲ್ಲಿ ಜಾಗೃತಿ ಮುಡಿಸುತ್ತಿರುವ ನಮ್ಮ ಜನದನಿ ಕೆಲವರನ್ನು ಈ ಬಗ್ಗೆ ಮಾತಾಡಿಸಿತು. ಅವರ ಅಭಿಪ್ರಾಯಗಳು ಈ ವಿಡಿಯೋದಲ್ಲಿವೆ.

ಮೈಸೂರಿನಲ್ಲಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ

ದಿನಾಂಕ 24-08-2021, ಮಂಗಳವಾರದಂದು ಸಂಜೆ 7ವರೆ ಸುಮಾರಿಗೆ ಮೈಸೂರಿನ ಚಾಮುಂಡಿ ಬೆಟ್ಟದ ಸಮೀಪದ ಲಲಿತಾದ್ರಿಪುರ ಬೆಟ್ಟಕ್ಕೆ ಸ್ನೇಹಿತನೊಂದಿಗೆ ಬಂದಿದ್ದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಐದು ಜನ ಅತ್ಯಾಚಾರವೆಸಗಿದ್ದಾರೆ. https://www.thehindu.com/news/national/karnataka/gang-rapes-girl-near-chamundi-foothills-in-mysuru/article36097761.ece https://www.prajavani.net/karnataka-news/sexual-assault-case-on-student-at-mysore-creates-issue-861050.html

ಕೇವಲ 11 ನಿಮಿಷ ಮಾತ್ರ ರೇಪ್ ಆಗಿದೆ ಎಂದು ಶಿಕ್ಷೆ ಕಡಿಮೆ ಮಾಡಿ ತೀರ್ಪು ನೀಡಿದ ನ್ಯಾಯಾಧೀಶ!

https://mahanayaka.in/swiss-protest-against-court-ruling-reducing-rapists-sentence/ Press link for details. ವಿವರಗಳಿಗಾಗಿ ಲಿಂಕ್ ನ್ನು ಒತ್ತಿ. https://www.newsdirectory3.com/rape-is-only-11-minutes-short-swiss-indignation-at-judge-who-commuted-the-sentence-of-rapist/

Janadani’s Jagrate-Jagruti High School level Competitions-2017

ಜಾಗ್ರತೆ-ಜಾಗೃತಿ – ಒಂದು ವರದಿ “ನಿಮಗೆ ನಿಮ್ಮ ಹಕ್ಕುಗಳ ಬಗ್ಗೆ ಅರಿವಿದೆಯೇ? ನಿಮ್ಮ ನಡವಳಿಕೆ ಹೇಗಿರಬೇಕು? ನಿಮ್ಮ ಜವಾಬ್ದಾರಿಗಳೇನು?” ಎಂದು ಪ್ರಶ್ನಿಸುತ್ತಾ ಮಕ್ಕಳಿಂದಲೇ ಉತ್ತರವನ್ನು ಹೊರಡಿಸಿ, ಯಾವುದೇ ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿ 1098 ಗೆ ಕರೆಮಾಡಬೇಕೆಂದು, ಮಕ್ಕಳ ಹಕ್ಕು ರಕ್ಷಣಾ ಆಯೋಗದ ಅಧ್ಯಕ್ಷರಾದ ಡಾ.ಕೃಪಾ ಅಮರ್ ಆಳ್ವಾ ಇಂದು ‘ಜನದನಿ’ ಸಂಸ್ಥೆ ಪ್ರೌಢಶಾಲಾ ಮಕ್ಕಳಿಗೆ...