![](https://www.janadani.org/wp-content/uploads/2022/11/313423240_451916913730414_8501326803202899527_n-1200x661.jpg)
ನಿನ್ನೆ 09-11-2022, ಬೆಂಗಳೂರಿನ BEL ನ CLD ಯಲ್ಲಿನ ಟ್ರೇನೀಗಳಿಗೆ ಜನದನಿಯ ಕಾರ್ಯಾಗಾರವಿತ್ತು.ಶ್ರೀಮತಿ. ಜಯಲಕ್ಷ್ಮಿ ಪಾಟೀಲ್ ಕಾರ್ಯಾಗಾರ ನಡೆಸಿದರು. ಜನದನಿ ಮತ್ತು bel ಗೆ ಸೇತುವೆಯಾಗಿರುವ ಶ್ರೀ ಪ್ರಾಣೇಶಾಚಾರ ಕಡ್ಲಬಾಳ್, CLD ಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಆದ ಶ್ರೀ. ಬಿ ಎನ್ ಪಾಟೀಲ್ ಮತ್ತು ಸಿಬ್ಬಂಧಿ ಉಪಸ್ಥಿತರಿದ್ದರು.
![](http://www.janadani.org/wp-content/uploads/2022/11/313090191_451916847063754_1803261907613445895_n-1024x768.jpg)