NELE
‘ನೆಲೆ’ ಅನ್ನುವ ಅನಾಥಾಲಯದಲ್ಲಿನ ಮಕ್ಕಳಿಗಾಗಿ ಲೈಂಗಿಕ ಕಿರುಕುಳದ ವಿರುದ್ಧ ಅವರು ತೆಗೆದುಕೊಳ್ಳಬೇಕಾಗಿರುವ ಜಾಗ್ರತೆ ಹಾಗೂ ಸ್ವರಕ್ಷಣೆಯ ಕುರಿತು ಜಾಗೃತಿ ಕಾರ್ಯಕ್ರಮವೊಂದನ್ನು 25 Oct 2014 ರಂದು ಜನದನಿಯಿಂದ ನಡೆಸಿಕೊಡಲಾಯಿತು. ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನದನಿಯ ಸದಸ್ಯರು: ಸರಳಾ ಪ್ರಕಾಶ್, ಸಿಂಧು ರಾವ್, ಮಂಜುಳಾ ಲಕ್ಷ್ಮೀಪತಿ, ಜಯಲಕ್ಷ್ಮೀ ಪಾಟೀಲ್, ವಿದ್ಯಾಶಂಕರ್ ಹರಪನಹಳ್ಳಿ, ರಂಗನಾಥ್ ರಾಮಚಂದ್ರ ಮತ್ತು ನಾಗಾರ್ಜುನ. An awareness...