Home > 2022

POSH For CLD Trainees, Bangalore

ಇಂದು (16-11-2022) ಬೆಂಗಳೂರಿನ BEL ನ CLD ಯಲ್ಲಿನ ಮತ್ತೊಂದು ಗುಂಪಿನ ಟ್ರೇನೀಗಳಿಗೆ ಜನದನಿಯ ಕಾರ್ಯಾಗಾರವಿತ್ತು. ಶ್ರೀಮತಿ. ಜಯಲಕ್ಷ್ಮಿ ಪಾಟೀಲ್ ಕಾರ್ಯಾಗಾರ ನಡೆಸಿದರು. ಜನದನಿ ಮತ್ತು bel ಗೆ ಸೇತುವೆಯಾಗಿರುವ ಶ್ರೀ ಪ್ರಾಣೇಶಾಚಾರ ಕಡ್ಲಬಾಳ್, CLD ಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಆದ ಶ್ರೀ. ಬಿ ಎನ್ ಪಾಟೀಲ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಬೆಂಗಳೂರಿನ BEL ನ CLD ಯಲ್ಲಿನ ಟ್ರೇನೀಗಳಿಗೆ ಜನದನಿಯ POSH ಕಾರ್ಯಾಗಾರ

ನಿನ್ನೆ 09-11-2022, ಬೆಂಗಳೂರಿನ BEL ನ CLD ಯಲ್ಲಿನ ಟ್ರೇನೀಗಳಿಗೆ ಜನದನಿಯ ಕಾರ್ಯಾಗಾರವಿತ್ತು.ಶ್ರೀಮತಿ. ಜಯಲಕ್ಷ್ಮಿ ಪಾಟೀಲ್ ಕಾರ್ಯಾಗಾರ ನಡೆಸಿದರು. ಜನದನಿ ಮತ್ತು bel ಗೆ ಸೇತುವೆಯಾಗಿರುವ ಶ್ರೀ ಪ್ರಾಣೇಶಾಚಾರ ಕಡ್ಲಬಾಳ್, CLD ಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಆದ ಶ್ರೀ. ಬಿ ಎನ್ ಪಾಟೀಲ್ ಮತ್ತು ಸಿಬ್ಬಂಧಿ ಉಪಸ್ಥಿತರಿದ್ದರು.

BEL ಶಿಕ್ಷಣ ಸಂಸ್ಥೆಯ 1ನೇ ವರ್ಷದ ಪಿಯೂ ವಿದ್ಯಾರ್ಥಿಗಳಿಗಾಗಿ ಲೈಂಗಿಕ ಶೋಷಣೆ ಕುರಿತ ಜಾಗೃತಿ ಕಾರ್ಯಾಗಾರ

ಮೊನ್ನೆ ಅಂದರೆ 17 Sept 2022, ಶನಿವಾರ ಬೆಳಿಗ್ಗೆ 9.00ರಿಂದ 12.00ರವರೆಗೆ ಬೆಂಗಳೂರಿನ BEL ಶಿಕ್ಷಣ ಸಂಸ್ಥೆಯ ಪಿಯೂ 1ನೇ ವರ್ಷದಲ್ಲಿ ಓದುತ್ತಿರುವ 385 ವಿದ್ಯಾರ್ಥಿಗಳಿಗಾಗಿ ಲೈಂಗಿಕ ಶೋಷಣೆ ಕುರಿತ ಜಾಗೃತಿ ಕಾರ್ಯಾಗಾರವನ್ನು ನಡೆಸಲಾಯಿತು. ಜನದನಿಯ ಜಯಲಕ್ಷ್ಮಿ ಪಾಟೀಲ್, ರೂಪಾ ಸತೀಶ್ ಮತ್ತು ರಾಘವ್ ಶರ್ಮಾ ಅವರುಗಳು ಕಾರ್ಯಾಗಾರವನ್ನು ನಡೆಸಿಕೊಟ್ಟರು. ಪಿಯೂ ಕಾಲೇಜಿನ ಪ್ರಾಂಶುಪಾಲರಾದ...

BEL ಶಿಕ್ಷಣ ಸಂಸ್ಥೆಯ ಪಿಯೂ 2ನೇ ವರ್ಷದ ವಿದ್ಯಾರ್ಥಿಗಳಿಗಾಗಿ ಲೈಂಗಿಕ ಶೋಷಣೆ ಕುರಿತ ಜಾಗೃತಿ ಕಾರ್ಯಾಗಾರ

ನಿನ್ನೆ (10 Sept 2022, sat) ಬೆಳಿಗ್ಗೆ 9.00ರಿಂದ 12.00ರವರೆಗೆ ಬೆಂಗಳೂರಿನ BEL ಶಿಕ್ಷಣ ಸಂಸ್ಥೆಯ ಪಿಯೂ 2ನೇ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ಲೈಂಗಿಕ ಶೋಷಣೆ ಕುರಿತ ಜಾಗೃತಿ ಕಾರ್ಯಾಗಾರವನ್ನು ನಡೆಸಲಾಯಿತು. ಜನದನಿಯ ಜಯಲಕ್ಷ್ಮಿ ಪಾಟೀಲ್, ರೂಪಾ ಸತೀಶ್ ಮತ್ತು ನಿಹಾರಿಕಾ ಪಾಟೀಲ್ ಅವರುಗಳು ಕಾರ್ಯಾಗಾರವನ್ನು ನಡೆಸಿಕೊಟ್ಟರು. BEL ಶಿಕ್ಷಣ ಸಂಸ್ಥೆಯ ಮಾಜಿ ಖಜಾಂಚಿಯಾಗಿದ್ದ...

ಕಾಂಶಿರಾಮನಗರದಲ್ಲಿರುವ ‘ಪರಸ್ಪರ ಟ್ರಸ್ಟ್’ ನ ಅನಾಥ ಮಕ್ಕಳಿಗಾಗಿ

26 ಫೆಬ್ರುವರಿ 2022 ರಂದು ನಡೆದ ಜನದನಿ ಜಾಗೃತಿ ಕಾರ್ಯಕ್ರಮ ವಿದ್ಯಾರಣ್ಯಪುರದ ‘ಧಾತ್ರಿ ಮಹಿಳಾ ಸಂಘಟನೆ’ಯು ಕಾಂಶಿರಾಮನಗರದಲ್ಲಿರುವ ‘ಪರಸ್ಪರ ಟ್ರಸ್ಟ್’ ನೋಡಿಕೊಳ್ಳುತ್ತಿರುವ ಮಕ್ಕಳಿಗಾಗಿ (ಬಡತನದ ರೇಖೆಗಿಂತ ಕೆಳಗಿರುವ ಕುಟುಂಬದ ಮಕ್ಕಳು ಮತ್ತು ಅನಾಥ ಮಕ್ಕಳಿವೆ ಇಲ್ಲಿ) ಜನದನಿಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಜನದನಿಯ ಶ್ರೀಮತಿ. ಜಯಲಕ್ಷ್ಮಿ ಪಾಟೀಲ್ ಮತ್ತು ಶ್ರೀಮತಿ. ರೂಪಾ ಸತೀಶ್ ಕಾರ್ಯಕ್ರಮ...