Home > 2016 ( > Page 2)

PAREEKA

ಉಡುಪಿಯ ಪರ್ಕಳದ ಹತ್ತಿರವಿರುವ ಪರೀಕದ ಸೌಖ್ಯವನದಲ್ಲಿ ಜನದನಿ ಕಾರ್ಯಕ್ರಮವನ್ನು 10 Jun 2015 ರಂದು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸರಳಾ ಪ್ರಕಾಶ್, ಅಜ್ಜಿಮನೆ ವಿಜಯಕ್ಕ ಮತ್ತು ಜಯಲಕ್ಷ್ಮೀ ಪಾಟೀಲ್ ಭಾಗವಹಿಸಿದ್ದರು. An awareness program was organised at Soukhyavana, Pareek near Parkala in Udupi. on 10 Jun 2015.  Janadani members Sarala prakash, Ajjimane Vijayakka and...

Janadani At GSI, Bangalore

27 May 2015ರಂದು ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನ ಪಕ್ಕದಲ್ಲಿರುವ ‘ಜಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ’ದಲ್ಲಿ ನಡೆದ ಜನದನಿ ಕಾರ್ಯಕ್ರಮದಲ್ಲಿ ಜನದನಿಯ ಸದಸ್ಯರಾದ ಕುಮುದವಲ್ಲಿ ಅರುಣಮೂರ್ತಿ, ಅದಿತಿ ಪಾಟೀಲ್, ಅಮೋಲ್ ಪಾಟೀಲ್, ಸುಪ್ರೀತ್ ಕೆ ಎನ್, ಮೇಘಾ ಕೋಟಿ ಮತ್ತು ಜಯಲಕ್ಷ್ಮೀ ಪಾಟೀಲ್ ಅವರು ಭಾಗವಹಿಸಿದ್ದರು. In the awareness program organised Janadani at...

EDUCHAMPS

20 Dec 2014ರಂದು ‘ಎಡುಚಾಂಪ್ಸ್  ಪ್ರಿ ಸ್ಕೂಲ್‍’ನಲ್ಲಿ ಪಾಲಕರು ಮತ್ತು ಪೋಷಕರಿಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನದನಿಯ ಸದಸ್ಯರು: ಆತ್ರಾಡಿ ಸುರೇಶ್ ಹೆಗ್ಡೆ, ಅನಿಲ್ ಕುಲಕರ್ಣಿ, ಮೇಘಾ ಕೋಟಿ, ರೂಪಾ ಶ್ರೀನಿವಾಸ್ ಮತ್ತು ಜಯಲಕ್ಷ್ಮೀ ಪಾಟೀಲ್. An awareness program was conducted for parents and teachers...

BRADY

‘ಬ್ರ್ಯಾಡಿ  ಕಾರ್ಪೋರೇಷನ್ ಇಂಡಿಯಾ ಲಿಮಿಟೆಡ್’ ಕಂಪನಿಯಲ್ಲಿ ಜನದನಿಯ ಜಾಗೃತಿ ಕಾರ್ಯಕ್ರಮವನ್ನು 19 Dec 2014ರಂದು ಆಯೋಜಿಸಲಾಗಿತ್ತು. ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನದನಿಯ ಸದಸ್ಯರು: ರೂಪಾ ಸತೀಶ್, ಕುಮುದವಲ್ಲಿ ಅರುಣಮೂರ್ತಿ, ಸಂಯುಕ್ತಾ ಪುಳಿಗಲ್, ಮೇಘಾ ಕೋಟಿ, ರಂಗನಾಥ್ ರಾಮಚಂದ್ರ, ಕುಸುಮಬಾಲೆ, ಮಂಜುಳಾ ಲಕ್ಷ್ಮಿಪತಿ, ಜಯಲಕ್ಷ್ಮೀ ಪಾಟೀಲ್, ಸಿಂಧು ರಾವ್, ಸರಳಾ ಪ್ರಕಾಶ್ ಮತ್ತು ಸುಧೀರ್ ಸಾಗರ. An awareness program was...

AJJIMANE

‘ಅಜ್ಜಿಮನೆ ಡೇ ಕೇರ್’‌ನ ಮಕ್ಕಳ ಪೋಷಕರಿಗಾಗಿ, ಮಕ್ಕಳನ್ನು ಲೈಂಗಿಕ ಕಿರುಕುಳದಿಂದ ರಕ್ಷಿಸುವುದು ಹೇಗೆ ಮತ್ತು ಲೈಂಗಿಕ ಕಿರುಕುಳವೆಂದರೆ ಯಾವ ರೀತಿಯಲ್ಲೆಲ್ಲಾ ಉಂಟಾಗುತ್ತಿರುತ್ತದೆ ಎನ್ನುವುದರ ಕುರಿತು 29 Nov 2014 ರಂದು ಜಾಗೃತಿ ಕಾರ್ಯಕ್ರಮವನ್ನು ಜನದನಿಯು ಹಮ್ಮಿಕೊಂಡಿತ್ತು. ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನದನಿಯ ಸದಸ್ಯರು: ವಿದ್ಯಾಶಂಕರ್ ಹರಪನಹಳ್ಳಿ, ಅಕ್ಷತಾ ಗೌಡ, ಸಂಯುಕ್ತ ಪುಳಿಗಲ್, ಜಯಲಕ್ಷ್ಮೀ ಪಾಟೀಲ್,...

NELE

‘ನೆಲೆ’ ಅನ್ನುವ ಅನಾಥಾಲಯದಲ್ಲಿನ ಮಕ್ಕಳಿಗಾಗಿ ಲೈಂಗಿಕ ಕಿರುಕುಳದ ವಿರುದ್ಧ ಅವರು ತೆಗೆದುಕೊಳ್ಳಬೇಕಾಗಿರುವ ಜಾಗ್ರತೆ ಹಾಗೂ ಸ್ವರಕ್ಷಣೆಯ ಕುರಿತು ಜಾಗೃತಿ ಕಾರ್ಯಕ್ರಮವೊಂದನ್ನು 25 Oct 2014 ರಂದು ಜನದನಿಯಿಂದ ನಡೆಸಿಕೊಡಲಾಯಿತು. ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನದನಿಯ ಸದಸ್ಯರು: ಸರಳಾ ಪ್ರಕಾಶ್, ಸಿಂಧು ರಾವ್, ಮಂಜುಳಾ ಲಕ್ಷ್ಮೀಪತಿ, ಜಯಲಕ್ಷ್ಮೀ ಪಾಟೀಲ್, ವಿದ್ಯಾಶಂಕರ್ ಹರಪನಹಳ್ಳಿ, ರಂಗನಾಥ್ ರಾಮಚಂದ್ರ ಮತ್ತು ನಾಗಾರ್ಜುನ. An awareness...

BLOSSOMS PLAY SCHOOL

ಜನದನಿಯ ಜಾಗೃತಿ ಕಾರ್ಯಕ್ರಮಗಳನ್ನು 26, ಸಪ್ಟೆಂಬರ್ 2014ರಂದು ‘ಬ್ಲಾಸಮ್ಸ್ ಇಂಟರ್ನಾಷನಲ್  ಪ್ಲೇ  ಸ್ಕೂಲ್” ನಲ್ಲಿ ಅಯೋಜಿಸಲಾಗಿದ್ದ ಮೊಟ್ಟ ಮೊದಲ ಕಾರ್ಯಕ್ರಮದೊಂದಿಗೆ ಆರಂಭಿಸಲಾಯಿತು. ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನದನಿಯ ಸದಸ್ಯರು: ಜಯಲಕ್ಷ್ಮೀ ಪಾಟೀಲ್, ರೂಪಾ ಸತೀಶ್, ಆತ್ರಾಡಿ ಸುರೇಶ ಹೆಗ್ಡೆ, ಮೇಘಾ ಕೋಟಿ, ರಂಗನಾಥ್ ರಾಮಚಂದ್ರ, ನಾಗಾರ್ಜುನ, ಶ್ರೀಕಾಂತ್ ಮಂಜುನಾಥ್, ವಿನಯ್ ಬೆಳೆಯೂರು ಮತ್ತು ಸುಪ್ರೀತ್ ಕೆ.ಎನ್. Janadani started...