Home > 2016

NSD (National School Of Drama), BANGALORE

ದಿನಾಂಕ ೨೬ ನವಂಬರ್ ೨೦೧೬ರಂದು ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ನಿರ್ದೇಶಕರಾದ ಶ್ರೀ. ಸಿ. ಬಸವಲಿಂಗಯ್ಯ ಅವರು,  ಅಲ್ಲಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಜನದನಿಯ ಜಾಗೃತಿ ಕಾರ್ಯಕ್ರಮವನ್ನು ಅಯೋಜಿಸಿದ್ದರು. ಜನದನಿಯ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ಕುಮುದವಲ್ಲಿ ಅರುಣಮೂರ್ತಿ, ವಿದ್ಯಾಶಂಕರ ಹರಪನಹಳ್ಳಿ, ಸರಳಾ ಪ್ರಕಾಶ್, ಮೇಘಾ. ಆರ್. ಕೋಟಿ, ಅದಿತಿ ಪಾಟೀಲ್ ಅವರುಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಖ್ಯಾತ ಕನ್ನಡ...

KOLAR

ದಿನಾಂಕ ೧೫ ಮಾರ್ಚ್ ೨೦೧೬ರಂದು ಕೋಲಾರ ಜಿಲ್ಲೆಯ ‘ಸರ್ವೋದಯ ಗುರುಕುಲ’ವು, ಕೋಲಾರದ ಸರಕಾರಿ ಮಹಿಳಾ ಐಟಿಐಯಲ್ಲಿ ಅಲ್ಲಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಜನದನಿಯ ಜಾಗೃತಿ ಕಾರ್ಯಕ್ರಮವನ್ನು ಅಯೋಜಿಸಿತ್ತು. ಜನದನಿಯ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ವಿನಯ್ ಬೆಳೆಯೂರು, ಸುಧೀರ್ ಸಾಗರ್, ಸ್ವಾತಿ ಮತ್ತು ಪ್ರಿಯಾಂಕ ಅವರುಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು. on 15 Mar 2016, Sarvodaya Gurukula of...

ATTIBELE

ದಿನಾಂಕ 26 ಜನವರಿ 16 ರ ಶುಕ್ರವಾರದಂದು ಬೆಂಗಳೂರಿನ ಅತ್ತಿಬೆಲೆಯಲ್ಲಿರುವ ಶ್ರೀ ಜಯಭಾರತಿ ಕೋಆಪರೇಟಿವ್ ಪ್ರೌಢಶಾಲೆಯಲ್ಲಿ ಹತ್ತನೆಯ ತರಗತಿಯ ಮಕ್ಕಳಿಗಾಗಿ ಜಾಗೃತಿ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಜನದನಿ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ರೂಪಾ ಸತೀಶ್ ಹಾಗೂ ಜಯಶ್ರೀ ಎಮ್. ಜಿ. ಭಾಗವಹಿಸಿದ್ದರು. On Friday 26 Jan 16, an awareness program was organised...

MEERA ROAD

ಜನದನಿಯ ಜಾಗೃತಿ ಕಾರ್ಯಕ್ರಮವನ್ನು ಪ್ರಪ್ರಥಮ ಬಾರಿಗೆ ನಮ್ಮ ರಾಜ್ಯದ ಗಡಿಯಿಂದಾಚೆಗೆ ಮಹಾರಾಷ್ಟ್ರದ ಥಾಣೆ (ಮುಂಬಯಿ)ಯ ಮೀರಾ ರೋಡಿನ ಸಿಲ್ವರ್ ಸರಿತ ಮಹಿಳಾ ಮಂಡಳಿಯ ಆಶ್ರಯದಲ್ಲಿ ದಿನಾಂಕ 24 Jan 2016 ರಂದು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜನದನಿಯ ಸದಸ್ಯರಾದ ಸರಳಾ ಪ್ರಕಾಶ್, ಜಯಲಕ್ಷ್ಮೀ ಪಾಟೀಲ್ ಹಾಗೂ ಆತ್ರಾಡಿ ಸುರೇಶ ಹೆಗ್ಡೆ ಭಾಗವಹಿಸಿದ್ದರು. For the very...

MALLATHAHALLI

09 ಜನವರಿ 2016 ರಂದು ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿರುವ ಸರಕಾರಿ ಶಾಲೆಯ ಏಳು ಮತ್ತು ಎಂಟನೆಯ ತರಗತಿಯ ಮಕ್ಕಳಿಗಾಗಿ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.  ಅಂದು ಜನದನಿಯ ಸದಸ್ಯರಾದ ಸಿಂಧು ರಾವ್, ಅದಿತಿ ಪಾಟೀಲ್, ಮೇಘಾ ಕೋಟಿ, ಆತ್ರಾಡಿ  ಸುರೇಶ ಹೆಗ್ಡೆ, ರೂಪಾ ಸತೀಶ್ ಮತ್ತು ಜಯಲಕ್ಷ್ಮೀ ಪಾಟೀಲ್ ಭಾಗವಹಿಸಿದ್ದರು. Janadani organised a  special awareness program...

SHISHU MANDIRA

ಕೆ.ಆರ್.ಪುರಂ‍ನ ‘ಶಿಶು ಮಂದಿರ’ದ ಹೈಸ್ಕೂಲ್ ಮಕ್ಕಳಿಗಾಗಿ ವಿಶೇಷ ಜಾಗೃತಿ ಕರ್ಯಕ್ರಮವನ್ನು 31 Jul 2015ರಂದು ಹಮ್ಮಿಕೊಳ್ಳಲಾಗಿತ್ತು. ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನದನಿಯ ಸದಸ್ಯರು: ಕುಮುದವಲ್ಲಿ ಅರುಣಮೂರ್ತಿ, ರೂಪಾ ಸತೀಶ್ ಮತ್ತು ಜಯಲಕ್ಷ್ಮೀ ಪಾಟೀಲ್ Shishu Mandira in KR Puram, Bangalore hosted Janadani awareness program on 31 Jul 2015. Janadani members Kumudavalli...

SNEHA SAMAJA

ಬೆಂಗಳೂರಿನ ವಿಜಯನಗರ ಬಡಾವಣೆಯ ಸ್ನೇಹ ಸಮಾಜದಲ್ಲಿ ಜನದನಿ ಜಾಗೃತಿ ಕಾರ್ಯಕ್ರಮವನ್ನು 20 Jun 2015ರಂದು ಅಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಜನದನಿಯ ಸದಸ್ಯರಾದ ರಂಗನಾಥ್ ರಾಮಚಂದ್ರ, ಆತ್ರಾಡಿ ಸುರೇಶ ಹೆಗ್ಡೆ, ಅದಿತಿ ಪಾಟೀಲ್, ಮಂಜುಳಾ ಲಕ್ಷ್ಮಿಪತಿ, ಮೇಘಾ ಕೋಟಿ ಮತ್ತ್ ಜಯಲಕ್ಷ್ಮೀ ಪಾಟೀಲ್. An awareness program at Sneha Samaja in Vijayanagar was organised on...